ಕೆ ಆರ್ ಎಸ್ ಪಕ್ಷದ ಹೋರಾಟಗಳನ್ನು ಪ್ರತಿದಿನ ನೋಡುತ್ತೇನೆ
ಕರ್ನಾಟಕದ ಪಂಚರ್ ಅಂಗಡಿಯ ಮಾಲೀಕನು ಕೆಆರ್ ಎಸ್ ಪಕ್ಷದ ಬಗ್ಗೆ ಒಂದೆರಡು ಮಾತುಗಳನ್ನು ಆಡಿದ್ದಾರೆ ಅವರು ಸಾಮಾಜಿಕ ಜಾಲತಾಣದಲ್ಲಿ ೆಆರ್ಎಸ್ ಪಕ್ಷದ ಹೋರಾಟಗಳನ್ನು ಪ್ರತಿದಿನ ನೋಡಿ ೆಆರ್ಎಸ್ ಪಕ್ಷದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು ಕೆ ಆರ್ ಎಸ್ ಪಕ್ಷವು ಅನ್ಯಾಯವನ್ನು ಪ್ರಶ್ನೆ ಮಾಡುತ್ತದೆ ಅದು ನನಗೆ ತುಂಬಾ ಇಷ್ಟ ಈ ತರಹದ ಪ್ರಶ್ನೆ ಮಾಡುವ ರಾಜಕೀಯ ಪಕ್ಷಗಳು ಯಾವುದನ್ನು ನಾನು ನೋಡಿಲ್ಲ ಹಾಗೂ ಅವರು ಜನರಿಗಾಗಿ ಯಾವುದೇ ಹೋರಾಟವನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಕಳಂಕ ವ್ಯಕ್ತಪಡಿಸಿದನು ಕೆ ಆರ್ ಎಸ್ ಪಕ್ಷವು ದುಷ್ಟ ಪೊಲೀಸ ಅಧಿಕಾರಿಗಳಿಗೆ ಮತ್ತು ಇತರ ಸರ್ಕಾರಿ ಇಲಾಖೆಯ ಅಧಿಕಾರಿಗಳಿಗೆ ನಡಕು ಹುಟ್ಟಿಸಿದ್ದಾರೆ ಪೊಲೀಸರು ರಸ್ತೆಯಲ್ಲಿ ನಿಂತುಕೊಂಡು ಡ್ರೈವರ್ ಗಳಿಗೆ ಹಣವನ್ನು ಕೇಳುತ್ತಾ ಇರುತ್ತಾರೆ ಆದರೆ ಕೆ ಆರ್ ಎಸ್ ಪಕ್ಷ ಇಂತಹ ಸನ್ನಿವೇಶದಲ್ಲಿ ಎಷ್ಟು ಭ್ರಷ್ಟ ಅಧಿಕಾರಿಗಳನ್ನು ಹಿಡಿದು ವಿಡಿಯೋ ಮಾಡಿ ಜನರಿಗೆ ತೋರಿಸುತಿದ್ದಾರೆ ಮತ್ತು ಕೆಲವು ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಿಸಿದ್ದಾರೆ ಹೀಗಾಗಿ ನಾನು ಪ್ರತಿದಿನ ೆಆರ್ಎಸ್ ಪಕ್ಷದ ಹೋರಾಟಗಳನ್ನು ನೋಡುತ್ತಾ ಇದ್ದೇನೆ. ಈ ವರ್ಷ ದಿಂದ ನು ಕೆಆರ್ಎಸ್ ಪಕ್ಷಕ್ಕೆ ಬೆಂಬಲ ನೀಡುತ್ತೇನೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಇವರಿಂದ ನಾವು ಕಲಿಯಬೇಕಾಗಿತ್ತು ಏನೆಂದರೆ ಒಬ್ಬ ಪಂಚರ್ ಹಾಕುವ ವ್ಯಕ್ತಿಗೆ ರಾಜ್ಯದ ಬಗ್ಗೆ ಅರಿವು ಹಾಗೂ ಕಾಳಜಿಯನ್ನು ನೋಡಿದರೆ ಈಗಿನ ವಿದ್ಯಾವಂತರು ಯಾವುದರ ಬಗ್ಗೆ ಇಲ್ಲದ ಹಾಗೆ ಬದುಕುತ್ತಿದ್ದಾರೆ
Share on WhatsApp